Monday, January 7, 2008

ಕಾಂಗ್ರೆಸ್ ಅಲ್ಪಸಂಖ್ಯಾತ ಪಟ್ಟಿ ಬಿಡುಗಡೆ



ವಿ.ಕ. ಸುದ್ದಿಲೋಕ
ಮಂಗಳೂರು: ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಸಮಿತಿ ಹಾಗೂ ಬ್ಲಾಕ್ ಅಧ್ಯಕ್ಷರ ಪಟ್ಟಿಬಿಡುಗಡೆ ಮಾಡಿದ್ದು, ಜಿಲ್ಲೆಯನ್ನು ಪಕ್ಷದ ಸಂಘಟನಾ ಚಟುವಟಿಕೆ ತೀವ್ರಗೊಳಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಮೊಯ್ದಿನ್ ಬಾವ ತಿಳಿಸಿದ್ದಾರೆ.ಅಲ್ಪಸಂಖ್ಯಾತ ಕ್ರೈಸ್ತ, ಮುಸ್ಲಿಂ, ಜೈನ ಸಮುದಾಯಕ್ಕೆ ಸರಕಾರಿ ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ, ವಿವಿಧ ಸಾಂಸ್ಕೃತಿಕ ಪರಂಪರೆ ಉತ್ತೇಜನಗೊಳಿಸುವ ಮತ್ತು ಸಾಮರಸ್ಯದ ವಾತಾರವಣ ನಿರ್ಮಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಹೇಳಿದರು.ಜಿಲ್ಲಾ ಪದಾಧಿಕಾರಿಗಳುಅಧ್ಯಕ್ಷ- ಮೊಯ್ದಿನ್ ಬಾವ, ಉಪಾಧ್ಯಕ್ಷರು- ಜೊಹರಾ ನಿಸಾರ್, ಬಿ.ಅಬೂಬಕ್ಕರ್ ಕುದ್ರೋಳಿ, [ಷ್ಪರಾಜ್ ಜೈನ್, ಎ.ಸಿ.ಜೈರಾಜ್, ಎಚ್.ಎಂ.ಅಶ್ರಫ್, ಅಬ್ದುಲ್ ಖಾದರ್ ಬೆಳ್ಮ, ಅರುಣ್ ಕುವೆಲ್ಲೊ. ಪ್ರಧಾನ ಕಾರ್ಯದರ್ಶಿಗಳು- ಅಬ್ದುಲ್ ಅಝೀಝ್ ಹಕ್, ಸತೀಶ್ ಪೆಂಗಾಲ್, ವಿಲ್ಫ್ರೆಡ್ ಸಲ್ದಾನ, ಅಬ್ದುಲ್ ಸತ್ತಾರ್, ನೂರುದ್ದೋನ್ ಸಾಲ್ಮರ, ಅಬ್ದುಲ್ ರವೂಫ್, ಹಾರಿಸ್ ಮಂಚಿ, ರೋಶನ್ ಕುಂಪಲ, ರೆಮಿಸ್ ಡಿಸೋಜ, ಆಲ್ಫ್ರೆಡ್ ಡಿಸೋಜ, ಮುಹಮ್ಮದ್ ಕೋಟೆಕಾರ್, ಕ್ಲೇರ ಕುಂಪಲ.ಸಂಚಾಲಕರು- , ಅಬ್ದುಲ್ ರಹ್ಮಾನ್ ಅರಿಯಡ್ಕ, ಕೆ.ಎಂ.ಶರೀಫ್, ಅನೂಪ್ ವಿಕ್ಟರ್ ಮೋರಸ್, ಅಬ್ದುಲ್ ರಝಾಕ್ ಬಸ್ತಿಕಾರ್, ಟಿ.ಎಸ್.ಅಬ್ದುಲ್ಲಾ, ಹಮೀದ್ ಕಣ್ಣೂರು.ಕಾರ್ಯಕಾರಿ ಸಮಿತಿ ಸದಸ್ಯರು- ಡೆನ್ನಿಸ್ ಡಿಸಿಲ್ವ ಪೆರ್ಮನ್ನೂರು, ಪಿ.ಎ.ಮುಹಮ್ಮದ್, ರಾಯ್ ಅಬ್ರಹಾಂ, ಗ್ರೆಟ್ಟಾ ರೆಬೆಲ್ಲೊ ಬಿಜೈ, ಮುನಿರಾಜ್ ಅಜ್ರಿ ಜೈನ್, ಕೆ.ಕೆ.ಶಾಹುಲ್ ಹಮೀದ್, ಕೆ.ಅಶ್ರಫ್, ಮೀರಾ ಸಾಹೇಬ್, ಕಬೀರ್ ಉಳ್ಳಾಲ್, ಶಂಸುದ್ದೀನ್, ಅಬ್ದುಲ್ ರವೂಫ್, ಅಬ್ದುಲ್ ಅಝೀಝ್, ಗುಲ್ಝಾರ್ ಬಾನು, ಮುಹಮ್ಮದ್ ಸಲೀಂ, ಓವೆನ್ ಪಿಂಟೊ ಬೆಳ್ಳಾರೆ, ಮುಹಮ್ಮದ್ ಮೋನು ಪಾವೂರು.ಬ್ಲಾಕ್ ಸಮಿತಿ ಅಧ್ಯಕ್ಷರುಸುಳ್ಯ- ಮುಹಮ್ಮದ್ ಕುಂಞಿ ಗೂನಡ್ಕ, ಪುತ್ತೂರು- ಮುಹಮ್ಮದ್ ಬಡಗನ್ನೂರು, ಕಡಬ- ಎಚ್.ಆದಂ, ಬಂಟ್ವಾಳ- ಲತೀಫ್ ಬಗ್ಗ, ಗುರುಪುರ- ಖಾಲಿದ್ ಯೂಸುಫ್, ಮೂಡುಬಿದಿರೆ- ಲತೀಫ್ ಸಾಹೇಬ್, ಮೂಲ್ಕಿ- ಜೆಸ್ಸಿ ಪಿಂಟೊ, ಸುರತ್ಕಲ್- ಖಾದಿರ್ ಜೋಕಟ್ಟೆ, ಮಂಗಳೂರು ಉತ್ತರ ವಲಯ- ಮುಹಮ್ಮದ್, ಮಂಗಳೂರು ದಕ್ಷಿಣ- ಲ್ಯಾನ್ಸಿ ಸೆರಾವೊ.ಉಳ್ಳಾಲ- ಡೆನ್ನಿಸ್ ಡಿಸೋಜ ತೊಕ್ಕೊಟ್ಟು, ಪಾಣೆಮಂಗಳೂರು- ಡಿ.ಕೆ.ಹಂಝ ಮಂಚಿ, ಬೆಳ್ತಂಗಡಿ- ಉಮ್ಮರ್ ಕುಂಞಿ ಮುಸ್ಲಿಯಾರ್, ಉಪ್ಪಿನಂಗಡಿ- ವಿಎಂ.ಜೋಸೆಫ್, ವಿಟ್ಲ- ಬಿ.ವಿ.ಮಾಡ್ತ. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಐವನ್ ಡಿಸೋಜ, ಕೋಡಿಜಾಲ್ ಇಬ್ರಾಹಿಂ, ಅಲ್ಪಸಂಖ್ಯಾತ ವಿಭಾಗ ರಾಜ್ಯ ಕಾರ್ಯದರ್ಶಿ ಇದಿನಬ್ಬ, ವಿಲ್ಫ್ರೆಡ್ ಸಲ್ದಾನ, ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು.....................ಹಜ್ ತರಬೇತಿಮಂಗಳೂರು: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಜ್ ಯಾತ್ರಿಕರಿಗೆ ತರಬೇತಿ ಕಾರ್ಯಕ್ರಮ ನ.೧೨ರಂದು ಬೆಳಗ್ಗೆ ೯.೩೦ಕ್ಕೆ [ರಭವನದಲ್ಲಿ ಏರ್ಪಡಿಸಲಾಗಿದೆ ಎಂದು ವಿಭಾಗ ಅಧ್ಯಕ್ಷ ಮೊಯ್ದಿನ್ ಬಾವ ತಿಳಿಸಿದ್ದಾರೆ.ಉಡುಪಿ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ತರಬೇತಿ ನೀಡಲಿದ್ದು, ಮಂಗಳೂರು ಸಹಾಯಕ ಖಾಝಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ ಮತ್ತು ಅಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಆಶೀರ್ವಚನ ನೀಡಲಿದ್ದಾರೆ..............

No comments: